Listen at Sanchi
Hear the audible treat...ಬಿ. ವಿ. ಕಾರಂತರ ಸಂಗೀತ । ನಾದ ಮಂಚ
ಸ್ವರಗಳ ದಾರಿಯ ನೆನಪು ಬಿ ವಿ ಕಾರಂತರ ರಂಗಸಂಗೀತದ ಬಗೆಗಿನ ಆಕಾಶವಾಣಿ ರೂಪಕ ಸರಣಿಯು ರೂಪುಗೊಂಡದ್ದು ಎರಡು ಹಂತಗಳಲ್ಲಿ ಮಂಗಳೂರು ಆಕಾಶವಾಣಿಯ ಡಾ. ಶರಭೇಂದ್ರಸ್ವಾಮಿಯವರಿಗೆ ರಂಗದಲ್ಲಿ ಹುಟ್ಟಿ ಅಲ್ಲೇ ಮರೆಯಾದ ಅಪಾರ ಕಾರಂತ ಹಾಡುಗಳಲ್ಲಿ ಕೆಲವನ್ನಾದರು ಮುಂದಿನ ತಲೆಮಾರಿಗೆ ಉಳಿಸಬೇಕೆಂದು ಕನಸು. ಇದಕ್ಕಾಗಿ ಹಾಡುಗಾರರ ಒಂದು...
ಮುದ್ದಣ ಲೋಕಂ, ಶ್ರಾವ್ಯ ಸುಖಕ್ಕೆ
ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತವಾದ ಮುದ್ದಣ ಅಥವಾ ನಂದಳಿಕೆಯ ಲಕ್ಷ್ಮೀನಾರಾಯಣಯ್ಯನವರ ಕುರಿತು ವರ್ಷಕಾಲ ಮಂಗಳೂರು ಆಕಾಶವಾಣಿ ನಡೆಸಿದ ವಿವಿಧ ಕಾರ್ಯಕ್ರಮಗಳ ಮಾಲಿಕೆಯಲ್ಲಿ, ಎರಡು ಕಂತುಗಳಲ್ಲಿ ಮೂಡಿ ಬಂದ ಮುದ್ದಣ ಕವಿಯ ಜೀವನ ಮತ್ತು ಕೃತಿಯಾಧಾರಿತ ಧ್ವನಿ ವಾಹಿನಿ: ‘ಮುದ್ದಣ ಕಾಲಂ’ ರೂಪಕದ ನಿರ್ಮಾಣ - ಶರಭೇಂದ್ರ...
ವಿಲ್ಲಿ ಡಿ ಸಿಲ್ವರ ಚಿಂತನೆ!
ಮಂಗಳೂರಿನ ‘ಓದುಗ ಬಳಗ’ ಮಾರ್ಚ್ ೧೮, ೨೦೧೨ ಆದಿತ್ಯವಾರದ ಸಂಜೆ ವಿವಿ ನಿಲಯ ಕಾಲೇಜು ವಠಾರದಲ್ಲಿ ನಡೆಸಿದ ಕಾರ್ಯಕ್ರಮ ವಿಶೇಷದಲ್ಲಿ - ಜ್ಞಾನ ಸಂಪಾದನೆ ಮತ್ತು ಪುಸ್ತಕದ ಮನೆ; ಮಾಹಿತಿ ಮಾಧ್ಯಮದ ಶತಮಾನಗಳು ಮತ್ತು ಅರಿವಿನ ಪಲ್ಲಟ ಎಂಬ ವಿಚಾರದ ಮೇಲೆ ವಿಲ್ಲಿ ಡ ಸಿಲ್ವಾ ಅವರ ಭಾಷಣ. ನಿರ್ವಹಣೆ ಅರವಿಂದ...