Listen at Sanchi

Hear the audible treat...

ಮುದ್ದಣ ಲೋಕಂ, ಶ್ರಾವ್ಯ ಸುಖಕ್ಕೆ

ಹೊಸಗನ್ನಡದ ಮುಂಗೋಳಿ ಎಂದೇ ಖ್ಯಾತವಾದ ಮುದ್ದಣ ಅಥವಾ ನಂದಳಿಕೆಯ ಲಕ್ಷ್ಮೀನಾರಾಯಣಯ್ಯನವರ ಕುರಿತು ವರ್ಷಕಾಲ ಮಂಗಳೂರು ಆಕಾಶವಾಣಿ ನಡೆಸಿದ ವಿವಿಧ ಕಾರ್ಯಕ್ರಮಗಳ ಮಾಲಿಕೆಯಲ್ಲಿ, ಎರಡು ಕಂತುಗಳಲ್ಲಿ ಮೂಡಿ ಬಂದ ಮುದ್ದಣ ಕವಿಯ ಜೀವನ ಮತ್ತು ಕೃತಿಯಾಧಾರಿತ ಧ್ವನಿ ವಾಹಿನಿ: ‘ಮುದ್ದಣ ಕಾಲಂ’ ರೂಪಕದ ನಿರ್ಮಾಣ - ಶರಭೇಂದ್ರ...

read more
ವಿಲ್ಲಿ ಡಿ ಸಿಲ್ವರ ಚಿಂತನೆ!

ವಿಲ್ಲಿ ಡಿ ಸಿಲ್ವರ ಚಿಂತನೆ!

ಮಂಗಳೂರಿನ ‘ಓದುಗ ಬಳಗ’ ಮಾರ್ಚ್ ೧೮, ೨೦೧೨ ಆದಿತ್ಯವಾರದ ಸಂಜೆ ವಿವಿ ನಿಲಯ ಕಾಲೇಜು ವಠಾರದಲ್ಲಿ ನಡೆಸಿದ ಕಾರ್ಯಕ್ರಮ ವಿಶೇಷದಲ್ಲಿ - ಜ್ಞಾನ ಸಂಪಾದನೆ ಮತ್ತು ಪುಸ್ತಕದ ಮನೆ; ಮಾಹಿತಿ ಮಾಧ್ಯಮದ ಶತಮಾನಗಳು ಮತ್ತು ಅರಿವಿನ ಪಲ್ಲಟ ಎಂಬ ವಿಚಾರದ ಮೇಲೆ ವಿಲ್ಲಿ ಡ ಸಿಲ್ವಾ ಅವರ ಭಾಷಣ. ನಿರ್ವಹಣೆ ಅರವಿಂದ...

read more